Sunday, September 18, 2016

ಆಫ್ ಕಿ ಅದಾಲತ್'



ಮುಂಬೈನಲ್ಲಿ ಭಯೋತ್ಪಾದಕರು ದಾಳಿ ನಡೆಸಿದಾಗ 'ಇಂಡಿಯಾ ಟಿವಿ' ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಜತೆ ನಡೆಸಿದ್ದ ' ಆಫ್ ಕಿ.ಅದಾಲತ್'
ಪ್ರಶ್ನೆ:.೨೬/೧೧ ನಡೆದ ಕಾಲದಲ್ಲಿ ನೀವಿದ್ದರೆ ಏನು ಮಾಡ್ತಿದ್ದೀರಿ?
ಮೋದಿ: ನಾನು ಗುಜರಾತ್ ನಲ್ಲಿ ಏನು ಮಾಡಿದ್ದೇನೋ ಅದನ್ನೇ ಮಾಡ್ತಿದ್ದೆ. ನಾನು ವಿಳಂಬ ಮಾಡ್ತಿರಲಿಲ್ಲ.
- ನಾನು ಈಗಲೂ ಹೇಳ್ತಿದ್ದೇನೆ, ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡ್ಬೇಕು. ಲವ್ ಲೆಟರ್ ಬರೆಯೊದನ್ನು ನಿಲ್ಲಿಸ್ಬೇಕು.
- ಪಾಕಿಸ್ತಾನ ನಮ್ಮ ಮೇಲೆ ದಾಳಿ ನಡೆಸಿ ಓಡಿಹೋಗುತ್ತೆ. ಪ್ರಣಬ್ ಮುಖರ್ಜಿ ಅಮೆರಿಕಾಕ್ಕೆ ಹೋಗಿ ' ಒಬಾಮ, ಒಬಾಮ' ಎಂದು ಅಳುತ್ತಾರೆ.
- ಹೋಗುವುದಿದ್ದರೆ ಪಾಕಿಸ್ತಾನಕ್ಕೆ ಹೋಗಿ ಅಮೆರಿಕಾಕ್ಕೆ ಯಾಕೆ ಹೋಗ್ತೀರಿ?
- ಅಮೆರಿಕಾಕ್ಕೆ ಪತ್ರ ಬರೆಯುವುದಂತೆ, ಅವರು ಪ್ರಶ್ನೆ ಕೇಳುವುದಂತೆ, ನಾವು ಉತ್ತರಕೊಡುವುದಂತೆ. ನಿಲ್ಲಿಸಿ, ಇದನ್ನೆಲ್ಲ...
https://www.facebook.com/dinesh.amin.353/videos/10206056012674464/

No comments:

Post a Comment